Vaibhav suryavanshi

Vaibhav suryavanshi At Just 15, the Team India Jersey Is in His Hands… Suryavanshi Bows to Touch the Feet of Raghavendra, Who Brought It to Him! Just two days after creating a “tsunami” in Sri Lanka, he landed straight in Chennai. Vaibhav Suryavanshi arrived at the hotel where the Indian T20 team players—who were scheduled … Read more

Girish Mattenavar

Girish Mattenavar ಧರ್ಮಸ್ಥಳ ಪೊಲೀಸ್ ಠಾಣೆ ಯಲ್ಲಿ ಗಿರೀಶ ಮಟ್ಟೆಣ್ಣವರ ವಿರುದ್ಧ ದಾಖಲಾಗಿದ್ದ FIR ದೂರನ್ನು ಮಾನ್ಯ ಹೈ ಕೋರ್ಟ್ ರದ್ದು ಗೊಳಿಸಿ ಪ್ರಕರಣ ಮುಕ್ತಾಯ ಗೊಳಿಸಿ ಆದೇಶ ಹೊರಡಿಸಿದೆ. ವ್ಯಕ್ತಿ ವಿರುದ್ಧ Mud ಸ್ಲಾಗಿಂಗ್ , ವ್ಯಂಗ್ಯ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಅರೋಗ್ಯ ಕರ ಟೀಕೆ ಮಾಡುವುದು ಒಳ್ಳೆಯದು. ವ್ಯಕ್ತಿಗಳ ವಿರುದ್ದ ಅರೋಗ್ಯ ಟೀಕೆಗಳಿಗೆ ಅಭ್ಯಂತರ ಇಲ್ಲ ಎಂದು ಬುದ್ಧಿವಾದ ಹೇಳಿದೆ. ಮಾನ್ಯ ನ್ಯಾಯಾಲಯದ ಸೂಚನೆಗೆ ಗೌರವ ನೀಡಿ ಅರ್ಜಿದಾರ ಮತ್ತು ಹೋರಾಟಗಾರ ಗಿರೀಶ … Read more

Dharmsthala case

Dharmsthala case ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವುಗಳ ಪ್ರಕರಣ SIT ತನಿಖೆ ಮತ್ತೆ ಆರಂಭ ಮಾಡಲಾಗಿದೆ SIT ಅಧಿಕಾರಿಗಳು ಬಂಗ್ಲೆ ಗುಡ್ಡದಲ್ಲಿ ಮತ್ತೆ ಶೋಧ ಕಾರ್ಯ ಆರಂಭಿಸಿದ್ದಾರೆ ಎಲ್ಲ ಅಧಿಕಾರಿಗಳು 21 ಮೇ ಗುರುವಾರ ಬೆಳಗ್ಗೆ ಬಂಗ್ಲೆ ಗುಡ್ಡದಲ್ಲಿ ಬುರುಡೆ ಹುಡುಕಾಟ ಮುಂದುವರೆಸಿದ್ದಾರೆ

2026 IPL final Ahamedabhad

2026 IPL final Ahamedabhad If they’re going to play everything there, why even have other stadiums? Just close them all down! IPL Finals Timeline: 2022: Ahmedabad 2023: Ahmedabad 2025: Ahmedabad 2026: Ahmedabad In five years, Ahmedabad has hosted four IPL finals. Fairly speaking, this year’s IPL final should have been held at Bengaluru’s M. Chinnaswamy … Read more

Soujanya case dharmsthala supreme court 

Soujanya case dharmsthala supreme courtಮಾನ್ಯ ದೆಹಲಿ ಸುಪ್ರೀಂ ಕೋರ್ಟ್ ನಲ್ಲಿ ಸೌಜನ್ಯ ಪ್ರಕರಣ ಅದ್ಭುತ ಬೆಳವಣಿಗೆ :ಇಂದು 29/04/2026 ದೆಹಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸೌಜನ್ಯ ಪ್ರಕರಣ ವಿಚಾರಣೆ ನಡೆಯಿತು. ಪ್ರಮುಖ ಅಂಶಗಳು :1. ಸೌಜನ್ಯ ಪ್ರಕಾರಣದ ಎಲ್ಲ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡಬೇಕು. ಈ ಹಿಂದೆ ಕೆಲವು ಪ್ರಮುಖ ಸಾಕ್ಷಿಗಳು ಸಂಶಯ ಸಾವು ಹೊಂದಿರುವ ಆಧಾರದ ಮೇಲೆ ಈ ನಿರ್ದೇಶನ ನೀಡಿದೆ2. ಮರು ತನಿಖೆ ಕುರಿತ ತಮ್ಮ ನಿಲುವನ್ನು CBI ಮತ್ತು ರಾಜ್ಯ ಸರ್ಕಾರ 2 … Read more

Laxman hugar TV9 kannada

Laxman hugar TV9 kannadaಇವರ ಹೆಸರು ಲಕ್ಷ್ಮಣ ಹೂಗಾರ್, ಹತ್ತು ವರ್ಷಗಳ ಹಿಂದೆ ಕನ್ನಡ ಸುದ್ದಿಲೋಕದಲ್ಲಿ ದೊಡ್ಡ ಹೆಸರು ಇದು. ಟಿವಿ ನೈನ್, ಈ ಟಿವಿ, ಸುದ್ದಿ ಟಿವಿ ಹೀಗೆ ಅನೇಕ ಸುದ್ದಿವಾಹಿನಿಯಲ್ಲಿ ಸಂಪಾದಕರಾಗಿ, ವರದಿಗಾರರಾಗಿ ಉನ್ನತ ಮಟ್ಟದ ಹುದ್ದೆ ನಿರ್ವಹಿಸುತ್ತಿರು. ಯಾವುದೇ ಪಕ್ಷದ ರಾಜಕಾರಣಿಯಾಗಲಿ ಅವರಿಗೆ ಖಡಕ್ ಆಗಿ ಒಂದು ಕ್ಷಣ ಯೋಚಿಸುವಂತೆ ಪ್ರಶ್ನೆ ಕೇಳುತ್ತಿದ್ದರು. ಇವರಿಗೆ ಎಸಿ ರೂಮ್, ಕಾರು, ಉನ್ನತ ಮಟ್ಟದ ರಾಜಕಾರಣಿ ಅಧಿಕಾರಿಗಳ ಸಂಪರ್ಕ ಎಲ್ಲವೂ ಇತ್ತು. ಇವರು ಏರಿದ ಎತ್ತರದಿಂದ … Read more

Dharmsthala case

Dharmsthala case ಹಿರಿಯ ವಕೀಲರಾದ ಎಸ್ ಬಾಲನ್ ಅವರ ಮಾತಿನ ಮುಖ್ಯಾಂಶಗಳು:   “ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ವಿಚಾರದಲ್ಲಿ ಸುದೀರ್ಘವಾದ ವ್ಯವಸ್ಥೆಯ ವೈಫಲ್ಯವಿದೆ. ಸ್ಥಳೀಯ ಪೊಲೀಸ್, ಸಿಓಡಿ, ಸಿಬಿಐ ಎಲ್ಲರೂ ತನಿಖೆ ಮಾಡಿದ್ದಾರೆ, ಆದರೆ ಎಲ್ಲವೂ ವಿಫಲವಾಗಿವೆ. ಇದು ಒಂದು ರೀತಿಯಲ್ಲಿ ಎಫ್ಸ್ಟೀನ್ ಫೈಲ್ಸ್ ಇದ್ದ ಹಾಗೆ..ಧರ್ಮಸ್ಥಳ ಫೈಲ್ಸ್, ಅಥವಾ ಕರ್ನಾಟಕ ಫೈಲ್ಸ್ ಎನ್ನಬಹುದು… ಎಫ್ಸ್ಟೀನ್ ಫೈಲ್ಸ್‌ನಲ್ಲೂ ಪುಟ್ಟಮಕ್ಕಳನ್ನು ವಿಕೃತವಾಗಿ ಬಳಸುವ ಪೀಡೋಫಿಲ್ಸ್, ಇಲ್ಲಿ ಕೂಡಾ ನಡೆದಿರುವುದು ಅಂಥದ್ದೆ….”   ” ‘ಕೊಂದವರು ಯಾರು?’ ಎನ್ನುವ ಪ್ರಶ್ನೆಗೆ … Read more

Mahesh Shetty thimarodi 

Mahesh Shetty thimarodi ಸೌಜನ್ಯ ಹೋರಾಟವನ್ನು 13 ವರ್ಷದಿಂದ ಏಕಾಂಗಿ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಮೇಲೆ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ನಿರಂತರವಾಗಿ ಮೂರು ಬಾರಿ ಗಡಿಪಾರಿನ ಆದೇಶ ಮಾಡಿದಾಗಲು ಹೈಕೋರ್ಟ್ ತಡೆಯಾಜ್ಞೆ ನೀಡುತ್ತ ಬಂದಿದೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಳೆದ 12 ವರ್ಷದಿಂದ ಯಾವುದೇ ಕೋಮು ಗಲಭೆಯ ಭಾಷಣ ಮಾಡಿಲ್ಲ ಧರ್ಮಸ್ಥಳದ ಸೌಜನ್ಯ ನ್ಯಾಯಕ್ಕಾಗಿ ಮಾತ್ರ ಧ್ವನಿ ಎತ್ತಿದ್ದಾರೆ ಆದರೂ ಅವರನ್ನು ಪದೇ ಪದೇ ಗಡಿಪಾರು ಆದೇಶ ಮಾಡುವುದು ಏಕೆ? *ಹಿಂದೂ … Read more

Soujanya case dharmsthala

Soujanya case dharmsthala 2012 ರಲ್ಲಿ ನಡೆದ ಸೌಜನ್ಯ ಪ್ರಕರಣ ಸಿಐಡಿ ಮತ್ತು ಸಿಬಿಐ ತನಿಖೆಗೆ ನಡೆಸಿದರು ಧರ್ಮಸ್ಥಳ ಗ್ರಾಮದಲ್ಲಿ ಅಪರಾಧಿಗಳು ಯಾರು ಎಂದು ಇದುವರೆಗೆ ದೇಶದ ಉನ್ನತ ತನಿಖಾ ಸಂಸ್ಥೆಗಳು 13 ವರ್ಷ ಕಳೆದರು ಪತ್ತೆ ಹಚ್ಚಿಲ್ಲ ಸೌಜನ್ಯ ತಾಯಿ ಕುಸುಮಾವತಿ ಅವರು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು ಇದೀಗ ವಿಚಾರಣೆ ನಡೆಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರ ಮತ್ತು ಸಿಬಿಐ ಗೆ ನೋಟಿಸ್ … Read more

Translate »